Home
Scrambled List
ಕೊಟ್ಟಿರುವ ವಾಕ್ಯಗಳನ್ನು ಕ್ರಮೀಕರಿಸಿ ಬರೆಯಿರಿ .
- ಪೂರ್ವಕಾಲದಲ್ಲಿ ಸತ್ಯವೃತ ರಾಜನು ಭರತ ಭೂಮಿಯ ದಕ್ಷಿಣ ಭಾಗದ ರಾಜ್ಯವನ್ನು ಆಳಿಕೊಂಡಿದ್ದನು.
- ಒಂದು ದಿನ ಅವನು ಎಂದಿನಂತೆ ನದಿಗೆ ಹೋದನು.
- ರಾಜನು ಕನಿಕರದಿಂದ ಆ ಮೀನನ್ನು ತನ್ನ ಕಮಂಡಲದಲ್ಲಿಟ್ಟುಕೊಂಡು ಆಶ್ರಮಕ್ಕೆ ಹಿಂತಿರುಗಿದನು.
- ದಿನ ಕಳೆದಾಗ ಅದು ಹೊಂಡದಷ್ಟು ದೊಡ್ಡದಾಗಿತ್ತು
- ಸತ್ಯವೃತನು ಆ ಮೀನನ್ನು ಕೂಡಲೇ ಸಮುದ್ರದಲ್ಲಿ ಬಿಟ್ಟನು
- ರಾಜನು ಮೀನಿನ ಮಾತುಗಳನ್ನು ಒಪ್ಪಿಕೊಂಡು ಅದು ಹೇಳಿದ ರೀತಿಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡನು.
- ಮೀನು ಹೇಳಿದದಂತೆ ಪ್ರಳಯದ ಸೂಚನೆಗಳು ಕಾಣಿಸಿಕೊಂಡವು.
- ನಿರಂತರವಾಗಿ ಹಲವು ದಿನಗಳ ಕಾಲ ಧಾರಾಕಾರ ಮಳೆ ಸುರಿಯಿತು
- ಭೂಮಿಯಲ್ಲಿ ಮತ್ತೆ ಸಸ್ಯ ಸಂಕುಲಗಳು ಹುಟ್ಟಿಕೊಂಡವು
Licensed under the Creative Commons Attribution Share Alike License 4.0